ಅಮರನಾಥದ ಪರಿಸ್ಥಿತಿ ಬಗ್ಗೆ ಪಬ್ಲಿಕ್ ಟಿವಿಗೆ ಕನ್ನಡಿಗನ ಮಾಹಿತಿ | Amarnath Cloudburst <br /><br />#publictv #amarnathyatra #cloudbrust <br /><br />ಸಿಆರ್ಪಿಎಫ್ ತಂಡದಲ್ಲಿ ಇರೋ ಕನ್ನಡಿಗ ಕೃಷ್ಣಮೂರ್ತಿ<br />ಗಾಯಾಳುಗಳನ್ನ ಆರ್ಮಿಕ್ಯಾಂಪ್ಗೆ ಕೊಂಡೋಯ್ಯೋತ್ತಿರುವ ಸಿಎಆರ್ ಪಿಎಫ್ ತಂಡ<br />ನೀರು ರಭಸವಾಗಿ ಬಂದ ಹಿನ್ನೆಲೆ ಮೃತದೇಹಗಳು ಮಣ್ಣಿನಲ್ಲಿ ಮುಚ್ಚಿ ಹೋಗಿವೆ <br />ಮೃತ ದೇಹಗಳನ್ನ ಜಮ್ಮು ಕಾಶ್ಮೀರಕ್ಕೆ ಶಿಷ್ಟ್ ಮಾಡಲಾಗ್ತಿದೆ <br />ಸಿಆರ್ ಪಿಎಫ್ ತಂಡದಲ್ಲಿ ಇರೋ ಕನ್ನಡಿಗ ಕೃಷ್ಣಮೂರ್ತಿ ಪಬ್ಲಿಕ್ ಟಿವಿಗೆ ಮಾಹಿತಿ<br /><br /><br />Watch Live Streaming On http://www.publictv.in/live